ಜಸ್ಟಿಸ್ ಫಾರ್ ಆಸಿಫಾ: ಮಧ್ಯರಾತ್ರಿ ಇಂಡಿಯಾ ಗೇಟ್’ನಲ್ಲಿ ರಾಹುಲ್ಗಾಂಧಿ ಕ್ಯಾಂಡಲ್ ಮಾರ್ಚ್!
ನ್ಯೂಸ್ ಕನ್ನಡ ವರದಿ: ಉತ್ತರ ಪ್ರದೇಶದ ಉನ್ನಾವೋ ಅತ್ಯಾಚಾರ ಪ್ರಕರಣ ಹಾಗೂ ಜಮ್ಮು-ಕಾಶ್ಮೀರದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಖಂಡಿಸಿ ಇಂಡಿಯಾ ಗೇಟ್ನಲ್ಲಿ ರಾಹುಲ್ ಮೌನ ಹಾಗೂ ಶಾಂತಿಯುತ ಮೇಣದ ಬೆಳಕಿನ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದಾರೆ.
Like millions of Indians my heart hurts tonight. India simply cannot continue to treat its women the way it does.
Join me in a silent, peaceful, candlelight vigil at India Gate at midnight tonight to protest this violence and demand justice.
— Rahul Gandhi (@RahulGandhi) April 12, 2018
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ನ್ಯಾಯಕ್ಕಾಗಿ ಒತ್ತಾಯಿಸಿ ಇಂದು ಮಧ್ಯರಾತ್ರಿ ಮೌನ ಮತ್ತು ಶಾಂತಿಯುತ ನಡೆಯುವ ಮೇಣದ ಬೆಳಕಿನ ಪ್ರತಿಭಟನೆಯಲ್ಲಿ ಭಾಗಿಯಾಗಿ ಎಂದು ಕರೆ ನೀಡಿದ್ದಾರೆ.